ಎಡನೀರು ತಾಳಮದ್ದಳೆ ಅಷ್ಟಾಹ | ಶಲ್ಯ ಸಾರಥ್ಯ | #edneer #chaturmasya2023 #kasaragod #yaksha #ಯಕ್ಷಗಾನ #ಯಕ್ಷಗಾನ #talamaddale #kannadikatte #ravichandrakannadikatte #edneer #kasaragod
04-08-2023 - Day 32 - #EdneerSri_Chaturmasya_2023 || ಶ್ರೀಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಗಳ ತೃತೀಯ ಚಾತುರ್ಮಾಸ್ಯ ವ್ರತಾಚರಣೆ
ಸಂಪಾಜೆ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ.) ವತಿಯಿಂದ ತಾಳಮದ್ದಳೆ ಅಷ್ಟಾಹ 2023 |
ಪ್ರಸಂಗ : ಶಲ್ಯ ಸಾರಥ್ಯ
🔸 ಕವಿ : ಗೇರುಸೊಪ್ಪೆ ಶಾಂತಪ್ಪಯ್ಯ
🔹 ಭಾಗವತರು : ರವಿಚಂದ್ರ ಕನ್ನಡಿಕಟ್ಟೆ
🔸 ಹಿಮ್ಮೇಳ: ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ , ಕೃಷ್ಣಪ್ರಕಾಶ ಉಳಿತ್ತಾಯ
ಚಕ್ರತಾಳ : ನಿಶ್ವಲ್ ಜೋಗಿ,
ಅರ್ಥಧಾರಿಗಳು : ಡಾ.ರಮಾನಂದ ಬನಾರಿ, ವಿಟ್ಲ ಶಂಭು ಶರ್ಮ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಹಿರಣ್ಯ ವೆಂಕಟೇಶ್ವರ ಭಟ್ಟ, ವಾಸುದೇವ ರಂಗಾಭಟ್ಟ ಮಧೂರು, ಪ್ರಜ್ವಲ್ ಕುಮಾರ್ ಗುರುವಾಯನಕೆರೆ