ದಿಗಂತ್ ನಾಪತ್ತೆ ಪ್ರಕರಣಕ್ಕೆ ಕೋಮುಬಣ್ಣ ಹಚ್ಚಿದವರ ಮೇಲೆ ಕ್ರಮ ಕೈಗೊಳ್ಳಿ : ಮುನೀರ್ ಕಾಟಿಪಳ್ಳ | Diganth missing |
#varthabharati #Diganthmissingcase #farangipete
►ಫರಂಗಿಪೇಟೆಯ ಮುಸ್ಲಿಮರು ಕ್ರಿಮಿನಲ್ ಗಳು ಅನ್ನೋ ರೀತಿಯಲ್ಲಿ ಮಾತಾಡಿದ್ರು
►ಮುಸ್ಲಿಮರಿಂದ ದಿಗಂತ್ ಅಪಹರಣ ನಡೆದಿದೆ ಎಂಬಂತೆ ಭಾಷಣ ಮಾಡಿದ್ರು..
►ದಿಗಂತ್ ಪ್ರಕರಣವನ್ನು ಮುಂದಿಟ್ಟು ಮತೀಯ ಸಂಘರ್ಷಕ್ಕೆ ಯತ್ನಿಸಿದ ವಿಚಾರ
►ಮಂಗಳೂರು : ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆಯ ನಿಯೋಗದಿಂದ ಜಿಲ್ಲಾ ಎಸ್ಪಿಗೆ ಮನವಿ
#varthabharati #Diganthmissingcase #Farangipete #mangaluru #bantwal