ಮಳೆ ಬಂದರೂ ಬರಬಹುದು, ಬಿಟ್ಟರೂ ಬಿಡಬಹುದು | ನಗೆಗಡಲಲ್ಲಿ ತೇಲಿಸಿದ ಹವಾಮಾನ ವರದಿ | M KrishneGowda Comedy Talk
"ಇಂದು ಮಳೆ ಬಂದರೂ ಬರಬಹುದು, ಬಿಟ್ಟರೂ ಬಿಡಬಹುದು" - ಪ್ರೊ. ಎಂ. ಕೃಷ್ಣೇಗೌಡ
ಜನರನ್ನು ನಗೆಗಡಲಲ್ಲಿ ತೇಲಿಸಿದ ಹವಾಮಾನ ವರದಿ!
ನಾಡೋಜ ಡಾ. ಜಿ. ನಾರಾಯಣ ಜನ್ಮಶತಮಾನೋತ್ಸವ ಸಮಿತಿಯ ಆಶ್ರಯದಲ್ಲಿ ನಡೆದ ನಾಡೋಜ ಡಾ. ಜಿ. ನಾರಾಯಣ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದ ಹಾಸ್ಯ ಸಿಂಚನ ಕಾರ್ಯಕ್ರಮದಲ್ಲಿ ಹಾಸ್ಯ ಭಾಷಣಕಾರ ಪ್ರೊ. ಎಂ. ಕೃಷ್ಣೇಗೌಡ ಅವರ ಮಾತುಗಳು.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: https://twitter.com/BookBrahma/
Facebook: https://www.facebook.com/BookBrahmaKannada/
Instagram: https://instagram.com/bookbrahma/
Visit our Website: https://www.bookbrahma.com/
#MKrishneGowda #KannadaComedy #bookbrahma