"ಸಂಘಿಗಳು ತಮ್ಮ ದ್ವೇಷ ರಾಜಕೀಯಕ್ಕೆ ಛತ್ರಪತಿ ಸಂಭಾಜಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ?" | Chhaava Movie
"ಛತ್ರಪತಿ ಸಂಭಾಜಿಯನ್ನು ಮದ್ಯ - ಮಾನಿನಿ ವ್ಯಸನಿ ಎಂದು ತೆಗಳುತ್ತಿದ್ದ ಸಂಘಿಗಳೇ ಈಗ ಹೊಗಳಾಡುತ್ತಿರುವುದೇಕೆ?"
► "ಔರಂಗಜೇಬನ ಸೇನಾಧಿಪತಿಗಳು ಹಿಂದೂಗಳೂ, ಸಂಭಾಜಿಯ ಸೈನಿಕರು ಮುಸ್ಲಿಮರೂ ಆಗಿದ್ದಾಗ ಯುದ್ಧಗಳು ಹಿಂದೂಗಳ ಮೇಲೆ ಮುಸ್ಲಿಂ ಆಕ್ರಮಣ ಹೇಗಾಗುತ್ತದೆ?"
► "ಬ್ರಾಹ್ಮಣ ಪೇಶ್ವೆಗಳು ಲೂಟಿ ಹೊಡೆದ ಶೃಂಗೇರಿ ಮಠವನ್ನು ಮುಸ್ಲಿಂ ಟಿಪ್ಪು ರಕ್ಷಿಸಿದ ಇತಿಹಾಸವನ್ನು ಸಂಘಿಗಳು ಮರೆಮಾಚುವುದೇಕೆ?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
#varthabharati #samakaleena #shivasundar