ಈ ಮೇಲಿನ ವೀಡಿಯೋದಲ್ಲಿ ಸೇಡಂ ತಾಲೂಕಿನ 72 ವರ್ಷದ ಹಿರಿಯ ರೈತರಾದ ಸೋಮನಾಥ ರೆಡ್ಡಿ ಪುರ್ಮ ರವರು ನೀರಾವರಿ ಅನುಕೂಲ ಇಲ್ಲದೆ ಮಳೆಯಾಶ್ರಿತ ಒಣ ಬೇಸಾಯ ಮಾಡುತ್ತಿದ್ದು ತೊಗರಿ, ಜೋಳ, ಕುಸುಬೆ, ಉದ್ದು, ಅಲಸಂದೆ, ಸಾಸಿವೆ, ಎಳ್ಳು, ಸಜ್ಜೆ ಹೀಗೆ ಹತ್ತು ಹಲವು ಬೆಳೆಗಳನ್ನು ಬೆಳೆಯುತ್ತಾರೆ ಜೊತೆಗೆ ಪ್ರತಿಯೊಂದು ಬೆಳೆಯಲ್ಲಿಯೂ ಮಿಶ್ರ ಬೇಸಾಯ, ಅಂತರ ಬೇಸಾಯ ಪದ್ಧತಿಯನ್ನು ಅಳವಡಿಸುತ್ತಾರೆ
ವಿಶೇಷವಾಗಿ ಸಿರಿಧಾನ್ಯಗಳು ಬೆಳೆಯುತ್ತಾರೆ ಪ್ರತಿ ಬಾರಿಯೂ ಬೆಲೆ ಪರಿವರ್ತನೆ ಮಾಡುತ್ತಾ ಭೂಮಿಯ ಆರೋಗ್ಯವನ್ನ ಕಾಪಾಡಿಕೊಳ್ಳುತ್ತಿದ್ದಾರೆ
ಇಪ್ಪತ್ತು ಏಕರೆಗಿಂತ ಜಾಸ್ತಿ ಹೊಲ ಇದ್ದರೂ ಟ್ರ್ಯಾಕ್ಟರ್ ಬಳಸದೆ ಎತ್ತುಗಳ ಸಹಾಯದಿಂದಲೇ ಕುಂಟೆ ರೆಂಟೆ ಹೊಡೆಯೋತ್ತ ಸಂಪೂರ್ಣ ಸಾಯಯವದಲ್ಲಿ ಕೃಷಿ ಮಾಡಿ ಇತರ ರೈತರಿಗೆ ಮಾದರಿ ರೈತರಾಗಿದ್ದರೆ ....!
===============
WhatsApp ➤ https://chat.whatsapp.com/LVEWtL8XE9VAYKmykzwXQ9
Facebook ➤ https://www.facebook.com/profile.php?id=61553640817478
Instagram ➤ https://www.instagram.com/rangukasturi/
You tube ➤ https://www.youtube.com/@Rangukasturi
Mail Id ➤
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಸೋಮನಾಥ ರೆಡ್ಡಿ ಪುರ್ಮ
ಕೂಡ್ಲ ಗ್ರಾಮ
ತಾ. ಸೇಡಂ
ಜಿ. ಕಲಬುರ್ಗಿ
ಮೊ. 9449783368
===============
ಮಳೆಯಾಶ್ರಿತ ಒಣ ಬೇಸಾಯ ರೈತ ವಿಜ್ಞಾನಿಯ ಆದಾಯ | dry land farming kannada | organic agriculture in kannada
==============
#rangukasturi #drylandfarming #farmingkannada #organicagriculture #organicfarming #agricultureinkannada #farming #dryland #agriculture #organic #kannada #savayavakrushi