ಮಂಡಿನೋವು ಹಿನ್ನೆಲೆ ಸದನಕ್ಕೆ ಕುಂಟುತ್ತಲೇ ಬಂದ ಸಿದ್ದರಾಮಯ್ಯ: ಕಾಳಜಿ ಮಾಡಿದ ನಾಯಕರು! | : CM-Siddaramaiah-came-limping-to-the-session | #KarnatakaBudget #SiddaramaiahBudget #farmersbenefit #GuaranteeSchemes #Budget2025 #KarnatakaPolitics #FinancialPlanning #EconomicGrowth #budgethighlights
ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್ ಮಂಡಿಸಲಿದ್ದಾರೆ. ಮಂಡಿ ನೋವು ಹಿನ್ನೆಲೆ ಸದನದೊಳಗೆ ಕುಂಟುತ್ತಲ್ಲೇ ಬಂದರು, ಈ ವೇಳೆ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯನವರ ಹಾರೈಕೆ ಮಾಡಿದರು, ಹೇಗಿದ್ದೀರಿ ಎಂದು ಆರೋಗ್ಯ ವಿಚಾರಿಸಿದರು, ಸಿದ್ದರಾಮಯ್ಯ ಸದನದಲ್ಲಿ ಕೂರಲು ಇತರೇ ನಾಯಕರು ಸಹಾಯ ಮಾಡಿದರು, ೆಲ್ಲರಿಗೂ ಸಿದ್ದರಾಮಯ್ಯ ಧನ್ಯವಾದ ಹೇಳಿ, ಬಜೆಟ್ ಮಂಡಿಸಿದರು.