TV9 Specials: ಸಿದ್ದು ಉಗ್ರಾಸ್ತ್ರ ರಹಸ್ಯ: Siddaramaiah's Army Enters Ballari, Can Sriramulu & Reddy Face Them?
► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka
ಸಿದ್ದು ಉಗ್ರಾಸ್ತ್ರ ರಹಸ್ಯ.. ಗಣಿ ಕೋಟೆಗೆ ಸಿದ್ದರಾಮಯ್ಯ ಸೈನ್ಯದ ಮುತ್ತಿಗೆ - 6 ಸಚಿವರು.. 6 ಸಂಸದರು.. 52 ಶಾಸಕರ ಪಡೆ - ಸಿದ್ದು ಆಪ್ತ ವ್ಯೂಹ.. ಶ್ರೀ ರೆಡ್ಡಿಗೆ ಮಹಾ ಕಂಟಕ...
ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕಾವೇರಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಗಣಿ ಕೋಟೆ ಗೆಲ್ಲಲು ಸಿದ್ದರಾಮಯ್ಯ ಸೈನ್ಯ ಸಜ್ಜಾಗಿದೆ. ಸಿದ್ದು ಸೂತ್ರದಂತೆ, ಘಟಾನುಘಟಿ ನಾಯಕರ ಪಡೆ ಬಳ್ಳಾರಿ ಅಖಾಡಕ್ಕೆ ಧುಮುಕಿದ್ದಾರೆ. ಸಿದ್ದು ಉಗ್ರಾಸ್ತ್ರ, ರಾಮುಲು, ರೆಡ್ಡಿ ಎದೆಯಲ್ಲಿ ನಡುಕ ಹುಟ್ಟಿಸಿದೆ ನೋಡಿ.