ನೀನಾಸಮ್ ಕಾರ್ಯಕ್ರಮ
ತಾಳಮದ್ದಳೆ
ಪ್ರಸಂಗ: ಇಂದ್ರ ತಂತ್ರ ಮತ್ತು ಪ್ರಹ್ಲಾದ ವಾಕ್ಯ
ಹಿಮ್ಮೇಳ: ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು, ಶ್ರೀ ನಾಗಭೂಷಣ ಕೇಡಲಸರ, ಶ್ರೀ ಭಾರ್ಗವ ಕೆ.ಎನ್.
ಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಶ್ರೀ ಸರ್ಪಂಗಳ ಈಶ್ವರ ಭಟ್ಟ, ವಿದ್ವಾನ್ ಉಮಾಕಾಂತ ಭಟ್ಟ, ಶ್ರೀ ರಾಧಾಕೃಷ್ಣ ಕಲ್ಚಾರ್, ಶ್ರೀ ವಾಸುದೇವ ರಂಗಭಟ್ಟ
#Theatre #Theatrearts #Art #Rangabhoomi #Drama #SanchiFoundation #Dance #Ninasam