ಸತ್ಯ ಹರಿಶ್ಚಂದ್ರ ~ ಭಾರ್ಗವ ವಿಜಯ
ಹಿಮ್ಮೇಳದಲ್ಲಿ
ಹಾಡುಗಾರಿಕೆ:ಶ್ರೀ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ
ಚೆಂಡೆ ಮದ್ದಳೆ: ಶ್ರೀ ಚಂದ್ರಶೇಖರ ಸರಪಾಡಿ, ಬೆಳಾಲು ಗಣೇಶ್ ಭಟ್ ,ಹಿರಣ್ಮಯ ಹಿರಿಯಡ್ಕ
ಸಂಗೀತ: ಶ್ರೀ ಪಿ ಟಿ ಪ್ರಸಾದ ಕುಕ್ಕಾವು
ಚಕ್ರತಾಳ: ಶ್ರೀ ಜಗದೀಶ ಚಾರ್ಮಾಡಿ.
ಮುಮ್ಮೇಳದಲ್ಲಿ..
ದೇವೇಂದ್ರ ~ಪದ್ಮನಾಭ ಕನ್ನಡಿಕಟ್ಟೆ
ವಸಿಷ್ಠ~ಚಿದಂಬರ ಬಾಬು
ವಿಶ್ವಾಮಿತ್ರ ~ ಶಂಭಯ್ಯ ಕಂಜರ್ಪಣೆ
ಹರಿಶ್ಚಂದ್ರ ~ ಸುಬ್ರಾಯ ಹೊಳ್ಳ
ಸಖ~ ಮಹೇಶ್ ಮಣಿಯಾಣಿ
ಮಾತಂಗ ಕನ್ಯೆಯರು~ ಶರತ್ ತೀರ್ಥಹಳ್ಳಿ ಮತ್ತು ಚರಣ್ ಗೌಡ
ಚಂದ್ರಮತಿ ~ ಮುರಳೀಧರ ಕನ್ನಡಿಕಟ್ಟೆ
ಲೋಹಿತಾಶ್ವ ~ ಗೌತಮ್ ಬೆಳ್ಳಾರೆ
ನಕ್ಷತ್ರಿಕ~ ವಸಂತ ಗೌಡ
ಕಾಕ ಭಟ್ಟ ~ ಮಹೇಶ್ ಮಣಿಯಾಣಿ
ಹೆಂಡತಿ~ ಸಚಿನ್
ವಟುಗಳು ~ ನಿತ್ಯ ವೇಷ
ವೀರಬಾಹು~ ಮಾಧವ ಪಾಟಾಳಿ ನೀರ್ಚಾಲು .
ವಿಷ್ಣು ~ ಶರತ್
ಈಶ್ವರ ~ ಚರಣ್
ಬ್ರಹ್ಮ ~ ಕುಮಾರ.
ಕಾರ್ತವೀರ್ಯ ~ ಹರೀಶ್ ಮಣ್ಣಾಪು
ವನಪಾಲಕರು~ ಹಾಸ್ಯ, ಅಶೋಕ್ ಮತ್ತು ವಿಭವ್
ಜಮದಗ್ನಿ~ ಶ್ರೀಧರ ರಾವ್ ಕುಂಬ್ಳೆ
ರೇಣುಕೆ~ ಸಚಿನ್
ಧೇನು~ ಕುಮಾರ
ಭಾರ್ಗವ~ ಚಂದ್ರಶೇಖರ ಧರ್ಮಸ್ಥಳ
ಕಾಲಜ್ಞ -ಹರಿಶ್ಚಂದ್ರ ಆಚಾರ್ಯ
ಚಾರ್ಮಾಡಿ
ಶತ್ರಾಜಿತು~ ಗೌತಮ್ ಬೆಳ್ಳಾರೆ
ಆರತಿಗೆ~ ಸಚಿನ್.
with CameraFi Live