MENU

Fun & Interesting

ಹತ್ತಿರದವರೊಂದಿಗೆ ಜಗಳ-ಮನಸ್ತಾಪಗಳು ಆಗುವುದು ಏಕೆ? Sadhguru Kannada

Sadhguru Kannada 151,212 lượt xem 4 years ago
Video Not Working? Fix It Now

ಪ್ರಕೃತಿಯಲ್ಲಿ ಸೌಂದರ್ಯವನ್ನು ಕಾಣುವುದು ಸುಲಭ. ಒಂದು ನವಿಲಿನಲ್ಲಿ ಸೌಂದರ್ಯವನ್ನು ಕಾಣುವುದು ನನಗೆ ಸಾಧ್ಯವಾಗುತ್ತೆ. ಆದರೆ ನನ್ನ ಹತ್ತಿರವಿರುವ, ಸುತ್ತಲಿರುವ ಜನರಲ್ಲಿ ಅದ್ಭುತ ಗುಣಗಳನ್ನು ನೋಡಿ ಪ್ರಶಂಸಿಸುವುದು ಕಷ್ಟ. ಏಕೆ ಹೀಗೆ? ಎಂದು ಪ್ರೂಚ್ಛಕರೊಬ್ಬರು ಕೇಳುತ್ತಾರೆ. ಸದ್ಗುರುಗಳ ಉತ್ತರವನ್ನು ಕೇಳಿ!


'ಇನ್ನರ್ ಇಂಜಿನಿಯರಿಂಗ್ ಆನ್ ಲೈನ್’ - ಕೇವಲ ಹತ್ತು ಗಂಟೆಗಳಲ್ಲಿ ನಿಮ್ಮ ಬದುಕನ್ನೇ ಬದಲಿಸಬಲ್ಲ ಜ್ಞಾನಸುಧೆ. ಈ ಸವಾಲಿನ ಸಮಯಕ್ಕೆ 50% ಗೆ ಅರ್ಪಿಸಲಾಗುತ್ತಿದೆ . COVID ಯೋಧರಿಗೆ ಉಚಿತವಾಗಿ.
ನೋದಾಯಿಸಿಕೊಳ್ಳಿ: kannada.sadhguru.org/ieo


’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org

ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
https://www.youtube.com/playlist?list=PLkwMTk2G0TelcahekV9g6YaCe9C3twPyV

ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
https://www.facebook.com/SadhguruKannada

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
http://www.ishafoundation.org/Ishakriya

ಸದ್ಗುರು ಆಪ್:
http://onelink.to/sadhguru__app


ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Comment